KPSC ACADEMY
Episode - 14
ಸಂವಿಧಾನ
Top - 05
1) ರಾಜ್ಯಗಳ ಮೇಲೆ ರಾಷ್ಟ್ರಪತಿ ಆಡಳಿತವನ್ನು ಹೇರುವ ಅಧಿಕಾರ ವನ್ನು ಕೇಂದ್ರಕ್ಕೆ ನೀಡುವ ವಿಧಿ ಯಾವುದು?
ಉ. 356 ನೇ ವಿಧಿ
2) ಯೋಜನಾ ಆಯೋಗದ ಅಧ್ಯಕ್ಷರು ಯಾರಾಗಿರುತ್ತಾರೆ?
ಉ. ಪ್ರಧಾನ ಮಂತ್ರಿಗಳು
3) ಭಾರತದ ಒಕ್ಕೂಟದಲ್ಲಿ ಹೊಸ ರಾಜ್ಯವನ್ನು ರೂಪಿಸುವ ಅಧಿಕಾರ ಯಾರಿಗಿರುತ್ತದೆ?
ಉ. ಭಾರತದ ಸಂಸತ್ತು
4) ಭಾರತ ಸಂವಿಧಾನದ ಯಾವ ಅನುಚ್ಛೇದದ ಪ್ರಕಾರ ಮಿತ್ತ ಆಯೋಗವನ್ನು ಸ್ಥಾಪಿಸಲಾಗುತ್ತಿದೆ?
ಉ. 280
5) ತಪ್ಪು ಬಂಧನದ ಸಂದರ್ಭದಲ್ಲಿ ಯಾವ ರಿಟ್ ಅಥವಾ ಆಜ್ಞೆಯನ್ನು ಹೊರಡಿಸಲಾಗುತ್ತದೆ?
ಉ. ಬಂಧೀ ಪ್ರತ್ಯಕ್ಷೀಕರಣ
ಇತಿಹಾಸ
Top - 05
1) ಖ್ಯಾತ ವಿದ್ವಾಂಸ ಅಲ್ಬೆರೂನಿ ಗೆ ಆಶ್ರಯ ನೀಡಿದವರು ಯಾರು?
ಉ. ಘಜ್ನಿ ಮೊಹಮ್ಮದ್
2) ಕುತುಬ್ ಮಿನಾರ್ ಬಳಿಯಿರುವ ಪ್ರಸಿದ್ಧ ಉಕ್ಕಿನ ಸ್ತಂಭ ಯಾವ ರಾಜವಂಶಕ್ಕೆ ಸೇರಿದೆ?
ಉ. ಗುಪ್ತರು
3) ಯಾವ ರಾಜನನ್ನು ವೈರುದ್ಧ್ಯಗಳ ಮಿಶ್ರಣ ಎಂದು ಕರೆಯುತ್ತಾರೆ?
ಉ. ಮಹಮ್ಮದ್ ಬಿನ್ ತುಘಲಕ್
4) ಕಾಕತೀಯರ ರಾಜಧಾನಿಯ ಪ್ರಾಚೀನ ಹೆಸರೇನು?
ಉ. ಏಕಶಿಲಾ ನಗರಿ
5) ದೇಶಬಂಧು ಎಂದು ಯಾರನ್ನು ಕರೆಯುತ್ತಾರೆ?
ಉ. ಸಿ. ಆರ್. ದಾಸ್
ವಿಜ್ಞಾನ
Top - 05
1) ನೀರನ್ನು ಶುದ್ಧೀಕರಿಸಲು ನೀರಿನಲ್ಲಿ ಯಾವ ಅನಿಲವನ್ನು ಹಾಯಿಸುತ್ತಾರೆ?
ಉ. ಕ್ಲೋರಿನ್
2) ನೀರಿನ ಟ್ಯಾಂಕ್ ನಲ್ಲಿರುವ ಪಾಚಿಯನ್ನು ನಾಶ ಪಡಿಸಲು ಬಳಸುವ ರಾಸಾಯನಿಕ ಯಾವುದು?
ಉ. ಕಾಪರ್ ಸಲ್ಫೇಟ್
3) ಜೌಗು ಅನಿಲ ಎಂದು ಕರೆಯಲ್ಪಡುವ ಅಂಗ ಯಾವುದು?
ಉ. ಮೀಥೇನ್
4) ಜಲಗಾಜು ಅನ್ನು ರಾಸಾಯನಿಕವಾಗಿ ಏನೆನ್ನುತ್ತಾರೆ?
ಉ. ಸೋಡಿಯಂ ಸಿಲಿಕೇಟ್
5) ಸೌರವ್ಯೂಹದಲ್ಲಿ ಅತ್ಯಂತ ಸಾಂದ್ರವಾದ ಗ್ರಹ ಯಾವುದು?
ಉ. ಭೂಮಿ
ಭೂಗೋಳಶಾಸ್ತ್ರ
Top- 05
1) ಸಾಂಬರ್ ಸರೋವರ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
ಉ. ರಾಜಸ್ಥಾನ
2) ಭಾರತದ ಅತಿ ಹಳೆಯ ಪರ್ವತಗಳು ಯಾವುವು?
ಉ. ಅರಾವಳಿ ಬೆಟ್ಟಗಳು
3) ಮಹಾದೇವ ಬೆಟ್ಟಗಳಲ್ಲಿರುವ ಪ್ರಮುಖ ಗಿರಿಧಾಮ ಯಾವುದು?
ಉ. ಪಂಚಮಸಾಲಿ
4) ಯಾವ ನದಿಯು ಉತ್ತರ ದಿಕ್ಕಿಗೆ ಹರಿದು ಗಂಗಾ ನದಿಯನ್ನು ಸೇರುತ್ತದೆ?
ಉ. ಚಂಬಲ್ ನದಿ
5) ನಾಸಿಕ್ ನಗರವು ಯಾವ ನದಿ ದಂಡೆಯ ಮೇಲಿದೆ?
ಉ. ಗೋದಾವರಿ
For instant notification join our following groups
No comments:
Post a Comment